ಕಾಮ ಬಲ್ಲಿದನೆಂದರೆ ಉರುಹಿ ಭಸ್ಮವ ಮಾಡಿದ! ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ! ಬ್ರಹ್ಮ ಬಲ್ಲಿದನೆಂದರೆ ಶಿರವ ಚಿವುಟಿಯಾಡಿದ! ಎಲೆ ಅವ್ವ, ನೀನು ಕೇಳಾ ತಾಯೆ, ವಿಷ್ಣು ಬಲ್ಲಿದನೆಂದರೆ ಮುರಿದು ಕಂಕಾಳವ ಪಿಡಿದ! ತ್ರಿಪುರದ ಕೋಟೆ ಬಲ್ಲಿತ್ತೆಂದರೆ ನೊಸಲ ಕಣ್ಣಿಂದುರುಹಿದನವ್ವ! ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ! ಜನನಮರಣಕ್ಕೊಳಗಾಗದವನ ಬಲುಹನೇನ ಬಣ್ಣಿಪೆನವ್ವ!?
Blog Archive
-
▼
2016
(30)
-
▼
January
(30)
- ಅಕ್ಕ ಮಹಾದೇವಿ ವಚನಗಳು ೧೦
- ಅಕ್ಕ ಮಹಾದೇವಿ ವಚನಗಳು ೯
- ಅಕ್ಕ ಮಹಾದೇವಿ ವಚನಗಳು ೮
- ಅಕ್ಕ ಮಹಾದೇವಿ ವಚನಗಳು ೭
- ಅಕ್ಕ ಮಹಾದೇವಿ ವಚನಗಳು ೬
- ಅಕ್ಕ ಮಹಾದೇವಿ ವಚನಗಳು ೫
- ಅಕ್ಕ ಮಹಾದೇವಿ ವಚನಗಳು ೪
- ಅಕ್ಕ ಮಹಾದೇವಿ ವಚನಗಳು ೩
- ಅಕ್ಕ ಮಹಾದೇವಿ ವಚನಗಳು ೨
- ಅಕ್ಕ ಮಹಾದೇವಿ ವಚನಗಳು ೧
- ಸರ್ವಜ್ಞ ವಚನ ೧೦
- ಸರ್ವಜ್ಞ ವಚನ ೯
- ಸರ್ವಜ್ಞ ವಚನ ೮
- ಸರ್ವಜ್ಞ ವಚನ ೭
- ಸರ್ವಜ್ಞ ವಚನ ೬
- ಸರ್ವಜ್ಞ ವಚನ ೫
- ಸರ್ವಜ್ಞ ವಚನ ೪
- ಸರ್ವಜ್ಞ ವಚನ ೩
- ಸರ್ವಜ್ಞ ವಚನ ೨
- ಸರ್ವಜ್ಞ ವಚನ ೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(30)