ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ? ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ? ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ? ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ! ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!
Blog Archive
-
▼
2016
(30)
-
▼
January
(30)
- ಅಕ್ಕ ಮಹಾದೇವಿ ವಚನಗಳು ೧೦
- ಅಕ್ಕ ಮಹಾದೇವಿ ವಚನಗಳು ೯
- ಅಕ್ಕ ಮಹಾದೇವಿ ವಚನಗಳು ೮
- ಅಕ್ಕ ಮಹಾದೇವಿ ವಚನಗಳು ೭
- ಅಕ್ಕ ಮಹಾದೇವಿ ವಚನಗಳು ೬
- ಅಕ್ಕ ಮಹಾದೇವಿ ವಚನಗಳು ೫
- ಅಕ್ಕ ಮಹಾದೇವಿ ವಚನಗಳು ೪
- ಅಕ್ಕ ಮಹಾದೇವಿ ವಚನಗಳು ೩
- ಅಕ್ಕ ಮಹಾದೇವಿ ವಚನಗಳು ೨
- ಅಕ್ಕ ಮಹಾದೇವಿ ವಚನಗಳು ೧
- ಸರ್ವಜ್ಞ ವಚನ ೧೦
- ಸರ್ವಜ್ಞ ವಚನ ೯
- ಸರ್ವಜ್ಞ ವಚನ ೮
- ಸರ್ವಜ್ಞ ವಚನ ೭
- ಸರ್ವಜ್ಞ ವಚನ ೬
- ಸರ್ವಜ್ಞ ವಚನ ೫
- ಸರ್ವಜ್ಞ ವಚನ ೪
- ಸರ್ವಜ್ಞ ವಚನ ೩
- ಸರ್ವಜ್ಞ ವಚನ ೨
- ಸರ್ವಜ್ಞ ವಚನ ೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(30)