ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ.
Blog Archive
-
▼
2016
(30)
-
▼
January
(30)
- ಅಕ್ಕ ಮಹಾದೇವಿ ವಚನಗಳು ೧೦
- ಅಕ್ಕ ಮಹಾದೇವಿ ವಚನಗಳು ೯
- ಅಕ್ಕ ಮಹಾದೇವಿ ವಚನಗಳು ೮
- ಅಕ್ಕ ಮಹಾದೇವಿ ವಚನಗಳು ೭
- ಅಕ್ಕ ಮಹಾದೇವಿ ವಚನಗಳು ೬
- ಅಕ್ಕ ಮಹಾದೇವಿ ವಚನಗಳು ೫
- ಅಕ್ಕ ಮಹಾದೇವಿ ವಚನಗಳು ೪
- ಅಕ್ಕ ಮಹಾದೇವಿ ವಚನಗಳು ೩
- ಅಕ್ಕ ಮಹಾದೇವಿ ವಚನಗಳು ೨
- ಅಕ್ಕ ಮಹಾದೇವಿ ವಚನಗಳು ೧
- ಸರ್ವಜ್ಞ ವಚನ ೧೦
- ಸರ್ವಜ್ಞ ವಚನ ೯
- ಸರ್ವಜ್ಞ ವಚನ ೮
- ಸರ್ವಜ್ಞ ವಚನ ೭
- ಸರ್ವಜ್ಞ ವಚನ ೬
- ಸರ್ವಜ್ಞ ವಚನ ೫
- ಸರ್ವಜ್ಞ ವಚನ ೪
- ಸರ್ವಜ್ಞ ವಚನ ೩
- ಸರ್ವಜ್ಞ ವಚನ ೨
- ಸರ್ವಜ್ಞ ವಚನ ೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(30)