ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.
Blog Archive
-
▼
2016
(30)
-
▼
January
(30)
- ಅಕ್ಕ ಮಹಾದೇವಿ ವಚನಗಳು ೧೦
- ಅಕ್ಕ ಮಹಾದೇವಿ ವಚನಗಳು ೯
- ಅಕ್ಕ ಮಹಾದೇವಿ ವಚನಗಳು ೮
- ಅಕ್ಕ ಮಹಾದೇವಿ ವಚನಗಳು ೭
- ಅಕ್ಕ ಮಹಾದೇವಿ ವಚನಗಳು ೬
- ಅಕ್ಕ ಮಹಾದೇವಿ ವಚನಗಳು ೫
- ಅಕ್ಕ ಮಹಾದೇವಿ ವಚನಗಳು ೪
- ಅಕ್ಕ ಮಹಾದೇವಿ ವಚನಗಳು ೩
- ಅಕ್ಕ ಮಹಾದೇವಿ ವಚನಗಳು ೨
- ಅಕ್ಕ ಮಹಾದೇವಿ ವಚನಗಳು ೧
- ಸರ್ವಜ್ಞ ವಚನ ೧೦
- ಸರ್ವಜ್ಞ ವಚನ ೯
- ಸರ್ವಜ್ಞ ವಚನ ೮
- ಸರ್ವಜ್ಞ ವಚನ ೭
- ಸರ್ವಜ್ಞ ವಚನ ೬
- ಸರ್ವಜ್ಞ ವಚನ ೫
- ಸರ್ವಜ್ಞ ವಚನ ೪
- ಸರ್ವಜ್ಞ ವಚನ ೩
- ಸರ್ವಜ್ಞ ವಚನ ೨
- ಸರ್ವಜ್ಞ ವಚನ ೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(30)