Collection of great quotes by a great philosophers of Karnataka.
ಬಸವಣ್ಣ ವಚನ ೨
ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ , ಇದಿರು ಹಳೆಯಲುಬೇಡ ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ ಇದೆ ನಮ್ಮ ಕೂಡಲ ಸಂಗಮ ದೆವನೊಲಿಸುವ ಪರಿ. -ಕೂಡಲ ಸಂಗಮ ದೇವ......